ಪ್ರವಾಹ ಪೀಡಿತ ಪ್ರದೇಶಕ್ಕೆ ಡಿಸಿ ಭೇಟಿ, ಪರಿಶೀಲನೆಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರ ನೇತೃತ್ವದ ತಂಡ ತಾಲೂಕಿನ ಉಕುಮನಾಳ, ಕತ್ನಳ್ಳಿ, ಹಿಟ್ನಳ್ಳಿ, ಜುಮನಾಳ, ಕಸಬಾ ವಿಜಯಪುರ, ಸವನಹಳ್ಳಿ, ಹೊನಗನಹಳ್ಳಿ, ಹೊನ್ನುಟಗಿ, ಕುಮಟಗಿ ಗ್ರಾಮಗಳ ದೋಣಿ ನದಿ ಪ್ರವಾಹದಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆಹಾನಿ ವೀಕ್ಷಿಸಿ ಜೊತೆಗೆ ರೈತರೊಂದಿಗೆ ಚರ್ಚಿಸಿದರು.