ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತ ಫುಟ್ಬಾಲ್ ಕೋಚ್ ಇಗೊರ್ ಸ್ಟಿಮಾಕ್ ತಲೆದಂಡ!
ಭಾರತ ಫುಟ್ಬಾಲ್ ತಂಡದ ಕೋಚ್ ಇಗೊರ್ ಸ್ಟಿಮಾಕ್ ತಲೆದಂಡ. ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ್ದಕ್ಕೆ ಕೋಚ್ಗೆ ಕೊಕ್.
4 ಓವರ್, 4 ಮೇಡನ್ : ಫರ್ಗ್ಯೂಸನ್ ದಾಖಲೆ!
ಟಿ20 ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಹೊಸ ವಿಶ್ವದಾಖಲೆ. ಪಪುವಾ ನ್ಯೂ ಗಿನಿ ವಿರುದ್ಧ 4 ಓವರಲ್ಲಿ 4 ಮೇಡನ್ ಜೊತೆ 3 ವಿಕೆಟ್ ಕಬಳಿಸಿದ ಕಿವೀಸ್ ವೇಗಿ.
ಟಿ20 ವಿಶ್ವಕಪ್: ಸೂಪರ್-8 ಹಂತದ ಎಲ್ಲ ಪಂದ್ಯಗಳಿಗೂ ಮಳೆ ಭೀತಿ!
ಸೂಪರ್-8 ಹಂತದ ಎಲ್ಲಾ 12 ಪಂದ್ಯಗಳಿಗೂ ಕಾದಿದೆಯೇ ಮಳೆ ಭೀತಿ? ಹೌದು ಎನ್ನುತ್ತಿದೆ ಹವಾಮಾನ ಇಲಾಖೆ ವರದಿ. ಭಾರತ-ಆಸ್ಟ್ರೇಲಿಯಾ ಪಂದ್ಯ ವಾಶೌಟ್ ಆಗುವ ಸಾಧ್ಯತೆ ಇದೆಯಂತೆ.
ಸ್ಮೃತಿ ಮಂಧನಾ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್ ಗೆಲುವು
ಚಿನ್ನಸ್ವಾಮಿಯಲ್ಲಿ ಸೆಂಚುರಿ ಚಚ್ಚಿದ ಸ್ಮೃತಿ ಮಂಧನಾ. ಭಾರತದ ಅಬ್ಬರಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹರ್ಮನ್ಪ್ರೀತ್ ಕೌರ್ ಪಡೆಗೆ 1-0 ಮುನ್ನಡೆ.
ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ಗೆ ಡಬಲ್ ಲಕ್: ಸೂಪರ್-8ಗೆ ಲಗ್ಗೆ!
ಭರ್ಜರಿ ಆಟ, ಅದೃಷ್ಟದೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಹಂತಕ್ಕೆ ಪ್ರವೇಶಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್. ಜೋಸ್ ಬಟ್ಲರ್ ಪಡೆಗೆ ಆಸ್ಟ್ರೇಲಿಯಾ ನೆರವಾಗಿದ್ದು ಹೇಗೆ? ಸ್ಕಾಟ್ಲೆಂಡ್ ಕನಸು ನುಚ್ಚುನೂರು.
ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ಗೆ ಡಬಲ್ ಲಕ್: ಸೂಪರ್-8ಗೆ ಲಗ್ಗೆ!
ಭರ್ಜರಿ ಆಟ, ಅದೃಷ್ಟದೊಂದಿಗೆ ಟಿ20 ವಿಶ್ವಕಪ್ ಸೂಪರ್-8 ಹಂತಕ್ಕೆ ಪ್ರವೇಶಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್. ಜೋಸ್ ಬಟ್ಲರ್ ಪಡೆಗೆ ಆಸ್ಟ್ರೇಲಿಯಾ ನೆರವಾಗಿದ್ದು ಹೇಗೆ? ಸ್ಕಾಟ್ಲೆಂಡ್ ಕನಸು ನುಚ್ಚುನೂರು.
ಬಾಂಗ್ಲಾ, ಡಚ್: ಯಾರಿಗೆ ಸಿಗಲಿದೆ ಟಿ 20 ವಿಶ್ವಕಪ್ನ ಸೂಪರ್-8ನಲ್ಲಿ ಸ್ಥಾನ?
ಸೂಪರ್-8 ಹಂತಕ್ಕೆ ಪ್ರವೇಶಿಸಲು ಬಾಂಗ್ಲಾದೇಶ, ನೆದರ್ಲೆಂಡ್ಸ್ ನಡುವೆ ಇದೆ ಪೈಪೋಟಿ. ಬಾಂಗ್ಲಾ ಫೇವರಿಟ್ಸ್ ಆದರೂ ಡಚ್ ಪಡೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್: ಕರ್ನಾಟಕದ ಪ್ರಣತಿ, ಗೌತಮಿಗೆ ಪದಕ
ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಪ್ರಣತಿಗೆ ಬೆಳ್ಳಿ, ಗೌತಮಿಗೆ ಕಂಚಿನ ಪದಕ. ಛತ್ತೀಸ್ಗಢದ ಬಿಲಾಸ್ಪುರ್ನಲ್ಲಿ ನಡೆಯುತ್ತಿರುವ ಕೂಟ.
ಟಿ20 ವಿಶ್ವಕಪ್: ಕೊನೆ ಬಾಲ್ ಥ್ರಿಲ್ಲರ್ನಲ್ಲಿ ಆಫ್ರಿಕಾಕ್ಕೆ ನೇಪಾಳ ಶರಣು
1 ರನ್ನಿಂದ ವೀರೋಚಿತ ಸೋಲು ಕಂಡ ನೇಪಾಳ. ದಕ್ಷಿಣ ಆಫ್ರಿಕಾ 7 ವಿಕೆಟ್ಗೆ 115 ರನ್. ನೇಪಾಳ 114/7. ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ನೇಪಾಳ ಬ್ಯಾಟರ್ ರನೌಟ್.
ಭಾರತ vs ಕೆನಡಾ ವಿಶ್ವಕಪ್ ಪಂದ್ಯ ಮಳೆಗೆ ಆಹುತಿ!
ಫ್ಲೋರಿಡಾದಲ್ಲಿ ನಿಲ್ಲದ ಮಳೆರಾಯನ ಕಾಟ. ಮೈದಾನ ಸಂಪೂರ್ಣ ಒದ್ದೆ. ಹೀಗಾಗಿ ಟಾಸ್ ಕೂಡಾ ಕಾಣದೆ ಟಿ20 ವಿಶ್ವಕಪ್ ಪಂದ್ಯ ಸ್ಥಗಿತ
< previous
1
...
100
101
102
103
104
105
106
107
108
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್