ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂದಿನಿಂದ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ: 38 ತಂಡ, 20 ಕ್ರೀಡಾಂಗಣದಲ್ಲಿ ಮೆಗಾ ಫೈಟ್
2025ರ ಜ.18ರ ವರೆಗೂ ಟೂರ್ನಿ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಯುವ ಕ್ರಿಕೆಟಿಗರ ಪೈಪೋಟಿ. ತಜ್ಞ ಮಣಿಕಟ್ಟು ಸ್ಪಿನ್ನರ್, ವಿಕೆಟ್ ಕೀಪರ್ ಬ್ಯಾಟರ್, ಪ್ರಮುಖ ವೇಗಿಗಳ ಲಯ, ಫಿಟ್ನೆಸ್ ಮೇಲೆ ಎಲ್ಲರ ಗಮನ.
ಟಿ20 ವೇಳೆ ಬೆಳಗ್ಗೆ 6 ಗಂಟೆ ತನಕ ಪಾರ್ಟಿ ಮಾಡಿದ್ದ ಪೃಥ್ವಿ ಶಾ : ಅವರಿಗೆ ಅವರೇ ಶತ್ರು !
ಪೃಥ್ವಿಗೆ ಯಾರೂ ಶತ್ರಗಳಿಲ್ಲ, ಅವರಿಗೆ ಅವರೇ ಶತ್ರು ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಅಧಿಕಾರಿ. ಪೃಥ್ವಿ ಶಾ ನಿಯಮಿತವಾಗಿ ನಿಯಮ ಉಲ್ಲಂಘಿಸಿಸುತ್ತಿದ್ದರು. ಅಶಿಸ್ತು, ಫಿಟ್ನೆಸ್ ಸಮಸ್ಯೆಯೇ ಅವರನ್ನು ತಂಡದಿಂದ ಕೈಬಿಡಲು ಕಾರಣ.
12 ವರ್ಷ ಬಾಲಕಿಯ ಜಹೀರ್ ಖಾನ್ ಶೈಲಿ ಬೌಲಿಂಗ್ಗೆ ಮನಸೋತ ಸಚಿನ್! ಟ್ವೀಟ್ಗೆ ಪ್ರತಿಕ್ರಿಯೆ
ಸಚಿನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಜಹೀರ್, ‘ನೀವು ಆಕೆಯ ಶೈಲಿಯನ್ನು ಗುರುತಿಸಿದ್ದೀರಿ. ಅವಳ ಶೈಲಿ ತುಂಬಾ ನಯವಾಗಿ, ಆಕರ್ಷಕವಾಗಿದೆ. ಈಗಾಗಲೇ ತುಂಬಾ ಭರವಸೆ ಹುಟ್ಟುಹಾಕಿದ್ದಾಳೆ’ ಎಂದಿದ್ದಾರೆ.
ಕುಂಬ್ಳೆ ಬಳಿಕ ಭಾರತದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಆರ್.ಅಶ್ವಿನ್ ನಿವೃತ್ತಿ ಘೋಷಣೆ!
14 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ದಿಢೀರ್ ನಿವೃತ್ತಿ ಘೋಷಣೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್, ಆಲ್ರೌಂಡರ್ಗಳಲ್ಲಿ ಓರ್ವರಾಗಿರುವ ಆರ್.ಅಶ್ವಿನ್
ಭಾರತ vs ಆಸೀಸ್ ಟೆಸ್ಟ್ನಲ್ಲಿ ಗೆದ್ದ ಮಳೆ: ಕುತೂಹಲ ಕೆರಳಿಸಿದ್ದ 3ನೇ ಟೆಸ್ಟ್ ಪಂದ್ಯ ಡ್ರಾ
ಕೊನೆ ದಿನವೂ ಗಾಬಾ ಟೆಸ್ಟ್ಗೆ ಮಳೆ ಅಡ್ಡಿ. 5 ಪಂದ್ಯಗಳ ಸರಣಿ 1-1ರಲ್ಲೇ ಸಮ. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 260ಕ್ಕೆ ಆಲೌಟ್. 2ನೇ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾ 89/7ಕ್ಕೆ ಡಿಕ್ಲೇರ್. ಭಾರತಕ್ಕೆ 275 ರನ್ ಗುರಿ. ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದ್ದಾಗ ಪಂದ್ಯ ಡ್ರಾ
ಗಾಬಾ ಟೆಸ್ಟ್ನಲ್ಲಿ ಡ್ರಾಗೆ ಭಾರತ ಹೋರಾಟ!
ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ನಲ್ಲಿ ಭಾರತಕ್ಕೆ ನೆರವಾದ ರಾಹುಲ್, ಜಡೇಜಾ, ಬೌಲರ್ಸ್ ಹಾಗೂ ಮಳೆ. ಫಾಲೋ ಆನ್ ತಪ್ಪಿಸಿಕೊಂಡು ಸೋಲಿನ ದವಡೆಯಿಂದ ಬಹುತೇಕ ಪಾರಾದ ಟೀಂ ಇಂಡಿಯಾ. 4ನೇ ದಿನದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 252 ರನ್. ಇನ್ನೂ 193 ರನ್ ಹಿನ್ನಡೆ.
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ 16ನೇ ಸೋಲು
ಸೋಲಿನ ಸುಳಿಯಿಂದ ಮೇಲೇಳದ ಬೆಂಗಳೂರು ಬುಲ್ಸ್. ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಹೀನಾಯ ಸೋಲು. 19 ಪಂದ್ಯಗಳಲ್ಲಿ 16ನೇ ಸೋಲು.
3ನೇ ಟೆಸ್ಟ್ಗೆ ಮಳೆ ನಡುವೆ ಜಾರಿ ಬಿದ್ದ ಟೀಂ ಇಂಡಿಯಾ : ಕೇವಲ 51 ರನ್ಗೆ 4 ವಿಕೆಟ್
3ನೇ ಟೆಸ್ಟ್ಗೆ ಮತ್ತೆ ಕಾಡಿದ ಮಳೆರಾಯ. 3ನೇ ದಿನ ಕೇವಲ 33.1 ಓವರ್ ಆಟ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 445ಕ್ಕೆ ಆಲೌಟ್. ಅಲೆಕ್ಸ್ 70, ಬೂಮ್ರಾಗೆ 6 ವಿಕೆಟ್. ಭಾರತದ ಟಾಪ್ ಆರ್ಡರ್ ಮತ್ತೆ ಢಮಾರ್. ಇನ್ನೂ 394 ರನ್ ಹಿನ್ನಡೆ
ಗುಕೇಶ್ಗೆ ತವರಿನಲ್ಲಿ ಅದ್ಧೂರಿ ಸ್ವಾಗತ : ಗೆದ್ದ ₹11.34 ಕೋಟಿಯಲ್ಲಿ ₹4.7 ಕೋಟಿ ತೆರಿಗೆಗೆ
ಚೆನ್ನೈಗೆ ಬಂದಿಳಿದ ವಿಶ್ವ ಚೆಸ್ ಚಾಂಪಿಯನ್. ಗುಕೇಶ್ರ ಭಾವಚಿತ್ರವಿರುವ ಫ್ಲಕಾರ್ಡ್ ಹಿಡಿದು, ಜೈಕಾರ ಕೂಗಿ ಸ್ವಾಗತಿಸಿದ ಅಭಿಮಾನಿಗಳು. ಇಂದು ಬೃಹತ್ ಪರೇಡ್. ಸಿಎಂ ಸ್ಟಾಲಿನ್ ಭಾಗಿ ನಿರೀಕ್ಷೆ.
3ನೇ ವೀಲ್ಚೇರ್ ಟಿ20 ಕ್ರಿಕೆಟ್: ಬೆಂಗಳೂರು ಈಗಲ್ಸ್ನ ಮಣಿಸಿ ಚೆನ್ನೈ ಲೆಜೆಂಡ್ಸ್ ಚಾಂಪಿಯನ್
ಬೆಂಗಳೂರಿನ ಆಲೂರು ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಟೂರ್ನಿ. ಬೆಂಗಳೂರು, ಚೆನ್ನೈ, ಚಂಡೀಗಢ, ಮುಂಬೈ, ಗ್ವಾಲಿಯರ್ ಹಾಗೂ ಇಂದೋರ್ ಮೂಲದ ತಂಡಗಳು ಭಾಗಿ.
< previous
1
...
28
29
30
31
32
33
34
35
36
...
233
next >
Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್ ರೇವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ