ಕಾಂಗ್ರೆಸ್ಸಿಂದ ಉಚ್ಚಾಟನೆ ಪತ್ರ ವಾಟ್ಸಪ್ಗಷ್ಟೇ ಸೀಮಿತ: ವಿನಯಕುಮಾರ ವ್ಯಂಗ್ಯಕಾಂಗ್ರೆಸ್ ಪಕ್ಷದಿಂದ ನನ್ನನ್ನು ಉಚ್ಛಾಟಿಸಿದ ಪತ್ರ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆಯೇ ಹೊರತು, ನನ್ನ ಕೈಗಾಗಲೀ, ನನ್ನ ವಿಳಾಸಕ್ಕಾಗಲೀ ತಲುಪಿಲ್ಲ ಎಂದು ಸ್ವಾಭಿಮಾನಿ ಬಳಗದ ಪ್ರಮುಖ, ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಿಳಿಸಿದ್ದಾರೆ.