ಯುವಕನೊಬ್ಬ ಹಳೆ ಹುಬ್ಬಳ್ಳಿಯ ಪತೇಶಾವಲಿ ದರ್ಗಾದ ಮೇಲೆ ಪ್ರಚೋದನಕಾರಿ ಲೇಸರ್ ಬಿಟ್ಟಿದ್ದು ಒಂದು ಕೋಮಿನ ಪ್ರಚೋದನೆಗೆ ಕಾರಣವಾಗಿತ್ತು. ಇದರಿಂದ ಗಲಭೆ ನಡೆದಿತ್ತು. ಇದನ್ನು ಖಂಡಿಸಿ 2022ರ ಏಪ್ರಿಲ್ 16ರಂದು ರಾತ್ರಿ 10.30ರಿಂದ 11.30ರ ವರೆಗೆ ಹಳೇ ಹುಬ್ಬಳ್ಳಿ ಠಾಣೆಯ ಬಳಿ ಗಲಭೆಯಾಗಿತ್ತು
ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆ ಕುರಿತು ನೀಡಿದ ಅಧ್ಯಯನ ವರದಿಯನ್ನು ಸರ್ಕಾರ ಪರಿಶೀಲಿಸಿದೆ. ಅದರ ಆಧಾರದ ಮೇಲೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.