ಸಮಾಜ ತಿದ್ದುವಲ್ಲಿ ಕವಿಗಳ ಪಾತ್ರ ಅನನ್ಯಭಕ್ತಿ, ತಂದೆ-ತಾಯಿ. ಬಂಧು-ಬಳಗ, ಆಚಾರ-ವಿಚಾರ, ಸಂಸ್ಕೃತಿ, ಪರಂಪರೆ, ನಡೆ-ನುಡಿ, ರಾಷ್ಟ್ರಪ್ರೇಮ, ಪ್ರಸಕ್ತ ರಾಜಕೀಯ ಸನ್ನಿವೇಶ, ಮೋಸ, ವಂಚನೆ, ಢೋಂಗಿತನ, ಉಡುಗೆ-ತೊಡುಗೆ, ಆಹಾರ ಮುಂತಾದ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಕವನಗಳನ್ನು ರಚಿಸುವ ಮೂಲಕ ಮೌಲ್ಯ ಯಾವುದೆಂಬುದನ್ನು ಅರುಹಿದ್ದಾರೆ