ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತಕ್ಕೆ ಸರಣಿ ಕ್ಲೀನ್ಸ್ವೀಪ್ ತವಕ: ಕೊಹ್ಲಿಗೆ 14000, ರೋಹಿತ್ಗೆ 11000 ರನ್ ಮೈಲುಗಲ್ಲು ಗುರಿ!
ಇಂದು ಅಹಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಏಕದಿನ. ಚಾಂಪಿಯನ್ಸ್ ಟ್ರೋಫಿಗೆ ಮುನ್ನ 2 ತಂಡಗಳಿಗೂ ಕೊನೆ ಪಂದ್ಯ. ಲಯಕ್ಕೆ ಮರಳಲೇಬೇಕಾದ ಒತ್ತಡದಲ್ಲಿ ವಿರಾಟ್ ಕೊಹ್ಲಿ, ಕನ್ನಡಿಗ ರಾಹುಲ್
ಐಪಿಎಲ್ನ ಗುಜರಾತ್ ಟೈಟಾನ್ಸ್ ಮಾಲಿಕತ್ವವೇ ಬದಲು: ಫ್ರಾಂಚೈಸಿ ಇನ್ನು ಟೊರೆಂಟ್ ತೆಕ್ಕೆಗೆ!
ಐಪಿಎಲ್ ತಂಡದ ಶೇ.67 ಪಾಲು ಪಡೆದ ಟೊರೆಂಟ್. ಈಗಾಗಲೇ ಒಪ್ಪಂದ ಪೂರ್ಣಗೊಂಡಿದ್ದು, ಐಪಿಎಲ್ ಆಡಳಿತ ಮಂಡಳಿಯಿಂದ ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ.
ಟೆನಿಸ್ನಲ್ಲಿ ಚಿನ್ನ ಗೆದ್ದು ಪ್ರಜ್ವಲಿಸಿದ ನಿಕಿ-ಪ್ರಜ್ವಲ್ ದೇವ್: ಅಥ್ಲೆಟಿಕ್ಸ್, ಸೈಕ್ಲಿಂಗ್ನಲ್ಲೂ ಮೆಡಲ್
ಟೆನಿಸ್ನ ಪುರುಷ ಡಬಲ್ಸ್ ಚಾಂಪಿಯನ್. ಸಿಂಗಲ್ಸ್ನಲ್ಲಿ 2 ಕಂಚು ಅಥ್ಲೆಟಿಕ್ಸ್. ಮಹಿಳಾ ರಿಲೇ ತಂಡಕ್ಕೆ ಬೆಳ್ಳಿ. ಜುಡೋ, ಸೈಕ್ಲಿಂಗ್ನಲ್ಲೂ ರಾಜ್ಯಕ್ಕೆ ಮೆಡಲ್
ಚಾಂಪಿಯನ್ಸ್ ಟ್ರೋಫಿ ಆಡ್ತಾರಾ ವೇಗಿ ಜಸ್ಪ್ರೀತ್ ಬೂಮ್ರಾ : ಇಂದೇ ಭವಿಷ್ಯ ಇಂದು ನಿರ್ಧಾರ
ಟೂರ್ನಿಗೆ ಅಂತಿಮ ತಂಡ ಪ್ರಕಟಕ್ಕೆ ಇಂದೇ ಗಡುವು. ಒಂದು ವೇಳೆ ಬೂಮ್ರಾ ತಂಡದಿಂದ ಹೊರಗುಳಿದರೆ ಅವರ ಬದಲು ಹರ್ಷಿತ್ ರಾಣಾ ಆಯ್ಕೆಯಾಗುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೋಫಿ ಆಡಲು ಭಾರತದ ಆಟಗಾರರು ಫೆ.15ರಂದು ದುಬೈಗೆ : ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ
ಸಾಮಾನ್ಯವಾಗಿ ಐಸಿಸಿ ಟೂರ್ನಿಗೆ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯ ಆಡಲಿದೆ. ಆದರೆ ನಿರಂತರ ಕ್ರಿಕೆಟ್ನಿಂದಾಗಿ ಈ ಬಾರಿ ಭಾರತಕ್ಕೆ ಯಾವುದೇ ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ.
73 ಸೆಕೆಂಡ್ನಲ್ಲೇ ಓವರ್ ಮುಗಿಸಿ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆ
3ನೇ ಅತಿ ವೇಗದ ಓವರ್ ದಾಖಲೆ ಕೂಡಾ ಜಡೇಜಾ ಹೆಸರಲ್ಲಿದೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 93 ಸೆಕಂಡ್ಗಳಲ್ಲಿ ಜಡೇಜಾ ಓವರ್ ಪೂರ್ಣಗೊಳಿಸಿದ್ದರು.
ರಾಷ್ಟ್ರೀಯ ಗೇಮ್ಸ್ : ಅಥ್ಲೆಟಿಕ್ಸ್ನಲ್ಲಿ ಕರ್ನಾಟಕದ ಪದಕ ಬೇಟೆ ಆರಂಭ, ಒಂದೇ ದಿನ 4 ಮೆಡಲ್
ರಾಷ್ಟ್ರೀಯ ಗೇಮ್ಸ್. ರಿಲೇಯಲ್ಲಿ ಚಿನ್ನ, ಜಾವೆಲಿನ್ನಲ್ಲಿ ಇಬ್ಬರಿಗೆ ಪದಕ. ಟೆನಿಸ್ನಲ್ಲಿ ಕರ್ನಾಟಕಕ್ಕೆ ಮತ್ತೆ ಕನಿಷ್ಠ 4 ಪದಕ ಖಚಿತಗೊಂಡಿವೆ.
ರೋಹಿತ್ ಗರ್ಜನೆಗೆ ಇಂಗ್ಲೆಂಡ್ ಢಮಾರ್ : ಕಟಕ್ನಲ್ಲಿ ಟೀಂ ಇಂಡಿಯಾಗೆ ಸರಣಿ ಗೆಲುವು
2ನೇ ಏಕದಿನ: ಭಾರತಕ್ಕೆ 4 ವಿಕೆಟ್ ಜಯ. 3 ಪಂದ್ಯದ ಸರಣಿ ಭಾರತದ ಕೈವಶ । ದೀರ್ಘಕಾಲ ಬಳಿಕ ರೋಹಿತ್ ಶತಕದಬ್ಬರ ಇಂಗ್ಲೆಂಡ್ 49.5 ಓವರ್ 304ಕ್ಕೆ ಆಲೌಟ್. 44.3 ಓವರಲ್ಲೇ ಗೆದ್ದ ಭಾರತ. ರೋಹಿತ್ 90 ಎಸೆತಕ್ಕೆ 119 ರನ್.
ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವಿನ ಗುರಿ: ಮೊದಲ ಪಂದ್ಯಕ್ಕೆ ಗೈರಾಗಿದ್ದ ಕೊಹ್ಲಿ ಕಮ್ಬ್ಯಾಕ್
ಇಂದು 2ನೇ ಏಕದಿನ ಪಂದ್ಯ: ಸರಣಿ ಗೆಲುವಿನ ಟೀಂ ಇಂಡಿಯಾ ಕಣ್ಣು. ಲಯಕ್ಕೆ ಮರಳಬೇಕಾದ ಒತ್ತಡದಲ್ಲಿ ನಾಯಕ ರೋಹಿತ್. ಮೊದಲ ಪಂದ್ಯಕ್ಕೆ ಗೈರಾಗಿದ್ದ ವಿರಾಟ್ ತಂಡಕ್ಕೆ ವಾಪಸ್. ಜೈಸ್ವಾಲ್ ತಂಡದಿಂದ ಔಟ್?. ಇಂಗ್ಲೆಂಡ್ಗೆ ಸರಣಿ ಸಮಬಲದ ಗುರಿ
ಕರುಣ್ ನಾಯರ್ ಮತ್ತೆ ಶತಕ ಆಸರೆ : ತಮಿಳುನಾಡು ವಿರುದ್ಧ ಕ್ವಾರ್ಟರ್ನಲ್ಲಿ ಅಬ್ಬರದ ಆಟ
44ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕರುಣ್ ಆಸರೆಯಾದರು. ಅವರು ಔಟಾಗದೆ 100 ರನ್ ಗಳಿಸಿದ್ದಾರೆ. ದಿನೇಶ್ ಮಲೆವಾರ್ 75 ರನ್ ಗಳಿಸಿದರು.
< previous
1
...
37
38
39
40
41
42
43
44
45
...
256
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್