• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • chikkamagaluru

chikkamagaluru

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನರೇಗಾ ಉದ್ಯೋಗಗಳಿಗೆ ಏರ್ಪಡಿಸಿರುವ ಕ್ರೀಡೆ ಸಕಾಲಿಕ: ರತ್ನಾಕರ್
ನರಸಿಂಹರಾಜಪುರ, ನರೇಗ ಯೋಜನೆಯಡಿ ಕೆಲಸ ಮಾಡುತ್ತಿರುವ ರೈತರು, ಕಾರ್ಮಿಕರಿಗೆ ಸರ್ಕಾರ ಕ್ರೀಡೆಗಳನ್ನು ಏರ್ಪಡಿಸಿರುವುದು ಸಕಾಲಿಕವಾಗಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್‌ ತಿಳಿಸಿದರು.
ಕೈಂರ್ಯದಿಂದ ದಾನಿಯ ಹೆಸರು ಶಾಶ್ವತ: ಮರಳ ಸಿದ್ದಯ್ಯ ಪಟೇಲ್
ತರೀಕೆರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನೀಡಿದ ದಾನಿಗಳ ಹೆಸರು ಅವರು ಮಾಡಿರುವ ಕಾಯಕದಿಂದ ಜೀವಂತವಾಗಿರುತ್ತದೆ. ರಂಗೇನಹಳ್ಳಿ ಗ್ರಾಮದ ಹಳ್ಳಿಕೇರಿ ಬಸಪ್ಪನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಅವರ ಹೋರಾಟದ ಪ್ರತಿಫಲವಾಗಿ ನಾವೆಲ್ಲರೂ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದು ಡಾ.ಎಚ್. ಎಮ್ . ಮರಳ ಸಿದ್ದಯ್ಯ ಪಟೇಲ್ ಹೇಳಿದರು.
ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್: ನಗರಸಭೆಯ ಸುಜಾತ ಶಿವಕುಮಾರ್‌
ಭರತ ಖಂಡದ ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ಗೋ ಸೇವೆ ಮಾಡಿದರೆ ಮಾತ್ರ ದೈವಭಕ್ತಿಗೆ ಬೆಲೆಯಿದೆ: ಸರೋಜಮ್ಮ
ನಾತನ ಧರ್ಮಾನುಯಾಯಿ ಗೋ ಸೇವೆಯನ್ನು ಸ್ವಲ್ಪವಾದರೂ ನಡೆಸಿ ಬೇರೆ ಬೇರೆ ದೇವತಾರಾಧನೆ ನಡೆಸಿದರೆ ಮಾತ್ರ ಆತನ ದೈವಭಕ್ತಿಗೆ ಬೆಲೆ ಇದೆ ಎಂದು ಕೆಮ್ಮಣ್ಣು ಗ್ರಾಮದ ಗೋ ಸೇವಕಿ ಸರೋಜಮ್ಮ ಹೇಳಿದರು.
ಸಾವಿನ ಮನೆಗೂ ಸೈರನ್ ಹಾಕಿ ಶೃಂಗೇರಿ ಶಾಸಕರ ಓಡಾಟ: ಮಾಜಿ ಸಚಿವ ಜೀವರಾಜ್
ಶೃಂಗೇರಿ ಕ್ಷೇತ್ರ ಶಾಸಕ ರಾಜೇಗೌಡರು ಸಾವಿನ ಮನೆಗೆ ಸಂತಾಪ ಹೇಳಲು ಹೋಗುವಾಗಲೂ ಸೈರನ್ ಹಾಕಿಯೇ ಓಡಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಜೀವರಾಜ್ ಆರೋಪಿಸಿದರು.
ಜನಸಂಪರ್ಕ ಸಭೆ ಕಾಟಾಚಾರ ಆಗಬಾರದು: ಶಾಸಕ ತಮ್ಮಯ್ಯ
ಗ್ರಾಮೀಣ ಭಾಗದ ಜನಸಂಪರ್ಕ ಸಭೆಗಳು ಗ್ರಾಮಸ್ಥರ ಮೂಲ ಸೌಕರ್ಯಕ್ಕೆ ಸ್ಪಂದಿಸುವ ಸಭೆಗಳಾಗಬೇಕು. ಕಾಟಾಚಾರದ ಸಭೆಗಳಾದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕಡೂರು ಶಾಲಾ ಮಕ್ಕಳಿಗೆ ರೈತರ ಭೂಮಿಯಲ್ಲಿ ಕೃಷಿ ಮಾಹಿತಿ
ನಾಡಿನ ಜನರಿಗೆ ಅನ್ನ ನೀಡುವ ಅನ್ನದಾತ ರೈತನು ಬೆವರಿಳಿಸಿ ದುಡಿಯುವ ಶ್ರಮದಿಂದ ಆಹಾರ ಉತ್ಪಾದನೆ ಹೇಗೆ ಮಾಡುತ್ತಾರೆ ಎಂಬುದನ್ನು ಶಾಲಾ ಮಕ್ಕಳಿಗೆ ಪ್ರಾತ್ಯಕ್ಷಿತೆ ತೋರುವ ಮೂಲಕ ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಯತ್ನ ಶಾಲಾ ಮಕ್ಕಳು ಸಾಕ್ಷಿಯಾದರು.
ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಮಾಡಬೇಕು: ಆಂಜಬೇಕರ್
ಮಹಿಳೆಯರು ತರಬೇತಿ ಪಡೆದು ನಂತರ ಸ್ವಉದ್ಯೋಗ ಪ್ರಾರಂಭಿಸಿದರೆ ಹೆಚ್ಚು ಯಶಸ್ಸು ಕಾಣಬಹುದು ಎಂದು ನೆದರ್ ಲ್ಯಾಂಡ್ ದೇಶದ ಸೋಲಿಡೇರ್ ಮೆಟ್ ಇಂಡಿಯಾ ನಿರ್ದೇಶಕಿ ಆಂಜಬೇಕರ್ ಸಲಹೆ ನೀಡಿದರು.
ಮೈತ್ರಿಕೂಟದ ತಂತ್ರ ಅರಿತಿದ್ದರೆ ರಾಜ್ಯದಲ್ಲಿ ಕಮಲ ಅಧಿಕಾರಕ್ಕೆ: ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಲೋಕಸಭಾ ಮಾದರಿಯ ಮೈತ್ರಿಕೂಟದ ತಂತ್ರಗಾರಿಕೆ ಅಳವಡಿಸಿಕೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಆಧಾರವಾಗುತ್ತಿತ್ತು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಪಕ್ಷಿ ಸಂಕುಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ರಮ್ಯ
ಶೃಂಗೇರಿ, ಪಕ್ಷಿಗಳು ನಿಸರ್ಗದ ಕೊಡುಗೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪುತ್ತಿದೆ. ಪಕ್ಷಿ ಸಂಕುಲವನ್ನು ಉಳಿಸಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ಹೇಳಿದರು.
  • < previous
  • 1
  • ...
  • 148
  • 149
  • 150
  • 151
  • 152
  • 153
  • 154
  • 155
  • 156
  • ...
  • 505
  • next >
Top Stories
ಇಡೀ ವಕ್ಫ್‌ ಕಾಯ್ದೆ ಬದಲು 2 ಅಂಶಕ್ಕಷ್ಟೆ ಸುಪ್ರೀಂ ತಡೆ
30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಸಾರ್ಥಕತೆ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌
ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರಗೇ ಸೈಬರ್‌ ಟೋಪಿ!
ವಿಶ್ವದ ಅತಿ ದೊಡ್ಡ ಡ್ಯಾಂ ಕಟ್ಟುವ ಚೀನಾಕ್ಕೆ ಭಾರತ ಸಡ್ಡು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved