• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಧಾರಾಕಾರ ವರ್ಷಧಾರೆಗೆ ಧಾರವಾಡ ತತ್ತರ!
ನಿರಂತರ ಮಳೆಯಿಂದಾಗಿ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ ಮೂರು ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಮಲೆನಾಡಿನಲ್ಲಿ ಮಳೆ ಕೊರತೆ, ಬೆಳುವಲದಲ್ಲಿ ಹೆಚ್ಚು ಮಳೆ
ಜಿಲ್ಲೆಯ ವಿವಿಧೆಡೆ ಅತೀ ಹೆಚ್ಚು ಮಳೆಯಾದ ಕಾರಣ ಜಿಲ್ಲಾಧಿಕಾರಿಗಳು ಗುರುವಾರ ಜಿಲ್ಲೆಯ ಅಂಗನವಾಡಿ, ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರು. ಗುರುವಾರವೂ ಜಿಲ್ಲೆಯ ವಿವಿಧೆಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಕ್ರಮಗಳು ಹಾಗೂ ಮಳೆ ಹಾನಿ ತಡೆಯವ ಮತ್ತು ಪರಿಹಾರ ಕಾರ್ಯಕ್ಕಾಗಿ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚನೆ ಸಹ ನೀಡಿದ್ದಾರೆ.
ಗ್ರಾಮಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬೆಣ್ಣಿಹಳ್ಳದ ಸಮೀಪ ಜಮೀನೊಂದರಲ್ಲಿನ ಮನೆಯು ಬೆಣ್ಣಿಹಳ್ಳದ ನೆರೆಯಿಂದ ನೀರು ತುಂಬಿ ನಡುಗಡ್ಡೆಯಂತಾಗಿತ್ತು. ಇಲ್ಲಿನ ತೋಟದ ಮನೆಯಲ್ಲಿ ಕುಟುಂಬವೊಂದು ಸಿಲುಕಿಕೊಂಡಿದ್ದು, ತಾಲೂಕು ಆಡಳಿತ ರಕ್ಷಣಾ ಪಡೆಯಿಂದ ಮೊಟರ್ ಬೋಟ್ ಮೂಲಕ ಕುಟುಂಬವನ್ನು ರಕ್ಷಣೆ ಮಾಡಿತು.
ರಸ್ತೆಯಲ್ಲೇ ರಾತ್ರಿ ಕಳೆದ ನೂರಾರು ಜನ!
ಬುಧವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿ 9.30ರಷ್ಟೊತ್ತಿಗೆ ಅಕ್ಷರಶಃ ಉಗ್ರಾವತಾರ ತಾಳಿತ್ತು. ಹಿಂದೆಂದೂ ಕಾಣದಂತಹ ಕುಂಭದ್ರೋಣ ಮಳೆಗೆ ವಾಣಿಜ್ಯನಗರಿ ಸಾಕ್ಷಿಯಾಗಿತ್ತು. ಆರೇ ಗಂಟೆಯಲ್ಲಿ ಸುರಿದ ಮಳೆ ನಗರವನ್ನು ಅಕ್ಷರಶಃ ನಡುಗಿಸಿತ್ತು. ರಸ್ತೆಯೆಂಬುದೇ ಕಾಣಿಸುತ್ತಿರಲಿಲ್ಲ. ಎಲ್ಲಿ ನೋಡಿದರೂ ಬರೀ ನೀರು ನೀರೇ. ಇಡೀ ಊರಿಗೆ ಊರೇ ಹೊಳೆಯಂತೆ ಭಾಸವಾಗುತ್ತಿತ್ತು.
ಚಾಲಕ, ನಿರ್ವಾಹಕ ನೇಮಕ ಆದವರ ಆದೇಶ ಪತ್ರ ಆಗ್ರಹ
ನಮಗೆ ಅನ್ಯಾಯ ಮಾಡಬೇಡಿ. ನಮಗೆ ಆದೇಶ ಪತ್ರ ನೀಡಿ ನೌಕರಿಗೆ ಸೇರಿಸಿಕೊಂಡು ಪುಣ್ಯ ಕಟ್ಕೊಳ್ಳಿ ಎಂಬ ಆಗ್ರಹ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.
ಮುಸಲಧಾರೆಗೆ ಮಹಾನಗರ ತತ್ತರ - ಜನಜೀವನ ಅಸ್ತವ್ಯಸ್ತ
ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆ, ಅಂಗಡಿ, ಶಾಪಿಂಗ್‌ ಕಾಂಪ್ಲೆಕ್ಸ್‌, ಅಪಾರ್ಟಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲೂ ನೀರು ನುಗ್ಗಿದೆ.
ಸಡಗರ ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ
ಎತ್ತು ಹಾಗೂ ಹೋ​ರಿ​ಗ​ಳ ಕೊಂಬಿಗೆ ಬ​ಣ್ಣ ಹ​ಚ್ಚ​ಲಾ​ಗಿತ್ತು. ಜೂ​ಲಾ​ಗ​ಳನ್ನು ಹಾಕಿ, ಕೊ​ಬ್ಬರಿ​ಗ​ಳಿಗೆ ರಿ​ಬ್ಬನ್‌ ಕಟ್ಟಿ ಸಿಂಗ​ರಿ​ಸ​ಲಾ​ಗಿ​ತ್ತ​ಲ್ಲದೇ, ಕೊ​ರ​ಳಲ್ಲಿ ಕ​ಡಬು, ಕೊ​ಡ​ಬಳೆ, ಕೊ​ಬ್ಬ​ರಿ ಸರ ಹಾಕಿ ವಿ​ಶೇಷ ಪೂಜೆ ಸ​ಲ್ಲಿ​ಸ​ಲಾ​ಯಿ​ತು. ಸಂಜೆ ನ​ಗ​ರದ ಕೆಲ ಪ್ರ​ದೇ​ಶ​ದಲ್ಲಿ ಹೋ​ರಿ​ಗ​ಳನ್ನು ಓ​ಡಿ​ಸುವ ಮತ್ತು ಬೆ​ದ​ರಿ​ಸುವ ಸ್ಪ​ರ್ಧೆ ನ​ಡೆ​ದವು. ಜಾ​ನು​ವಾ​ರು​ಗ​ಳ ಕೊಂಬಿ​ಗೆ ಕ​ಟ್ಟಿದ್ದ ಕೊ​ಬ್ಬರಿ ಹಾಗೂ ಚ​ಕ್ಕುಲಿ ಸೇ​ರಿ​ದಂತೆ ವಿ​ವಿಧ ತಿ​ನಿ​ಸು​ಗ​ಳನ್ನು ಹ​ರಿ​ದು​ಕೊ​ಳ್ಳುವ ಸ್ಪ​ರ್ಧೆ​ಯಲ್ಲಿ ಯು​ವ​ಕರು ಭಾ​ಗ​ವ​ಹಿ​ಸಿ​ದ್ದರು.
ಧಾರವಾಡದಲ್ಲಿ ರಸ್ತೆಗಿಳಿಯಲಿವೆ 100 ಇ ಬಸ್‌
ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ.
ಖೋಟಾ ನೋಟು ನೀಡಿ ಪುಣೆ ಮಹಿಳೆಗೆ ವಂಚನೆ: ವ್ಯಕ್ತಿಯ ಬಂಧನ
ಮೈಸೂರು ಮೂಲದ ಮಹಮ್ಮದ ಆಸೀಫ್‌ ಅಲಿಯಾಸ್‌ ಸುಧೀರ ಮೆಹ್ತಾ ಎಂಬಾತನೇ ಬಂಧಿತ ವಂಚಕ. ಪುಣೆ ಮೂಲದ ಅಶ್ವಿನಿ ಎಂಬುವವರಿಗೆ ಕನಸ್ಟ್ರಕ್ಷನ್‌ ಕಂಪನಿ ತೆರೆಯಲು ₹50 ಕೋಟಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.
ಜುಲೈ 12ರಂದು ಮೆಗಾ ಲೋಕ್ ಅದಾಲತ್
ಬರುವ ಜುಲೈ 12 ರಂದು ಜರುಗುವ ಅದಾಲತ್ ನಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರಿಕವರಿ ಆಗದೇ ಇರುವ ಪ್ರಕರಣಗಳನ್ನು ಬ್ಯಾಂಕು ಮತ್ತು ಸಾಲಗಾರರ ಮದ್ಯ ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಟ್ ಬಾಕಿ ಸಹಿತ ನ್ಯಾಯಾಲಯದಲ್ಲಿ ಈಗಾಗಲೇ ದಾಖಲಾಗಿರುವ ದಾವೆಗಳನ್ನು ರಾಜಿ‌ ಮೂಲಕ ಇತ್ಯರ್ಥಪಡಿಸಲಾಗುವುದು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 479
  • next >
Top Stories
ಪೇದೆ ಅಭ್ಯರ್ಥಿಗಳ ವಯಸ್ಸು 33 ಕ್ಕೆ ಏರಿಸಲು ಕ್ರಮ : ಡಾ.ಪರಮೇಶ್ವರ್
ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ : ಎಚ್. ವಿಶ್ವನಾಥ್‌ ಭವಿಷ್ಯ
ಜೆಡಿಎಸ್‌ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಿಖಿಲ್‌ ನಾಳೆಯಿಂದ ರಾಜ್ಯ ಪ್ರವಾಸ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ : ಖರ್ಗೆ
ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved