ಅದರಗುಂಚಿ ಶಂಕರಗೌಡರ ಜೀವನ ಚರಿತ್ರೆ ಪುಸ್ತಕದಲ್ಲಿ ಇರಲಿ: ಚಿಂತಕ ರವೀಂದ್ರನಾಥ ದೊಡ್ಡಮೇಟಿಸುಭಾಶ್ಚಂದ್ರ ಬೋಸರ ಪ್ರಭಾವಕ್ಕೆ ಒಳಗಾಗಿದ್ದ ಶಂಕರಗೌಡರು, ಮಹಾತ್ಮ ಗಾಂಧೀಜಿ ಒಡನಾಡಿಯೂ ಹೌದು. ಸಂತರಾಗಿ, ಶರಣರಾಗಿ, ಹೋರಾಟಗಾರರಾಗಿದ್ದ ಅವರು, ವಿದ್ಯಾದಾನಿಯೂ ಆಗಿದ್ದರು ಎಂದು ಚಿಂತಕ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.